ಕಾರ್ಯಕಾರಿ ಸಮಿತಿ ಸದಸ್ಯರಾಗಿ ಬಿ.ಎನ್. ವರಪ್ರಸಾದ್ ರೆಡ್ಡಿ, ಎ. ದೇವರಾಜ್, ನಾಗೇಂದ್ರ ಎಫ್. ಹೊನ್ನಳ್ಳಿ, ಎಚ್. ಕೊಟ್ರೇಶ್, ಡಾ.ಬಿ.ಆರ್. ಹರೀಶ್, ಬಸವರಾಜು, ಎಂ.ಕೆ. ಜಗದೀಶ್, ಸಂತೋಷ್ ಬಿರಾದಾರ, ಬಸವರೆಡ್ಡೆಪ್ಪ ರೋಣದ, ಡಾ.ರವಿ. ಎಂ. ತಿರ್ಲಾಪೂರ, ಸಿ.ಎನ್. ಮಂಜುನಾಥ್, ಎಂ.ಎಸ್.ಎನ್. ಬಾಬು, ಡಾ.ಕೆ. ದಾಕ್ಷಾಯಣಿ, ಬಿ. ಅಭಿಜಿನ್, ಶಾಂತಾ ಎಲ್. ಹುಲ್ಮನಿ, ಮೊಹಮ್ಮದ್ ನಹೀಮ್ ಮೊಮಿನ್, ಪ್ರಭು ರೆಡ್ಡಿ ಮತ್ತು ಎನ್. ರಮೇಶ್ ಆಯ್ಕೆಯಾಗಿದ್ದಾರೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.