‘ಈ ಬೆಳವಣಿಗೆ ಯಾಕಾಯಿತು? ಅದರ ಮೂಲವೇನು? ಯಾವ ವ್ಯಕ್ತಿ, ಸಂಘ ಇದರಲ್ಲಿ ಭಾಗಿ ಆಗಿವೆ ಎನ್ನು ವುದನ್ನು ತನಿಖೆ ಮಾಡಬೇಕು. ಬಳಿಕ ತನಿಖಾ ವರದಿಯ ಬಗ್ಗೆ ಶಿಕ್ಷಣ ತಜ್ಞರು, ಚಿಂತಕರ ಸಭೆ ನಡೆಸಿ, ಇನ್ನು ಮುಂದೆ ಶೈಕ್ಷಣಿಕ ಕ್ಷೇತ್ರದಲ್ಲಿ ಇಂಥ ಕ್ಷೋಭೆಯ ಪ್ರಸಂಗ ನಡೆಯದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು’ ಎಂದೂ ಒತ್ತಾಯಿಸಿದ್ದಾರೆ.