ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಕಾರಜೋಳ, ‘ಭೂಸ್ವಾದೀನವನ್ನು ಕಂದಾಯ ಇಲಾಖೆ ಅಧಿಕಾರಿಗಳೇ ಮಾಡಬೇಕು. ಅಕ್ರಮ ಎಸಗಿದ್ದರೆ ತಹಶೀಲ್ದಾರರೇ ಆಗಿರಬಹುದು, ಕೆಳಗಿನ ನೌಕರರೇ ಇರಬಹುದು. ಅವರ ವಿರುದ್ಧ ಖಂಡಿತಾ ಕ್ರಮ ತೆಗೆದುಕೊಳ್ಳುತ್ತೇನೆ. ಅವರನ್ನು ಅಮಾನತು ಮಾಡಿ, ಹಣವನ್ನು ವಾಪಸ್ ಪಡೆಯಲು ಜಿಲ್ಲಾಧಿಕಾರಿಗೆ ಹೇಳುತ್ತೇನೆ. ಕ್ರಿಮಿನಲ್ ಕೇಸ್ ಹಾಕಲು ಜಿಲ್ಲಾಧಿಕಾರಿಗೆ ಸೂಚನೆ ಕೊಡುತ್ತೇನೆ’ ಎಂದರು.