ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕುರಿ ಸಾಕಾಣಿಕೆಯಲ್ಲಿ ಭಾರತವು ಜಗತ್ತಿನಲ್ಲೇ 2ನೇ ಸ್ಥಾನದಲ್ಲಿದೆ. ಆದರೆ, ದೇಶದಲ್ಲಿ ಈ ವೃತ್ತಿ ಲಾಭದಾಯಕವಾಗಿ ಬೆಳೆದಿಲ್ಲ. ರೈತರು, ಕುರಿರೊಪ್ಪ ಮಾಲೀಕರು, ವಿದ್ವಾಂಸರು, ಎಂಜಿನಿಯರ್ಗಳು, ಉದ್ಯಮಿಗಳು, ಮಾಜಿ ಕುಲಪತಿಗಳು, ರಾಜಕಾರಣಿಗಳ ನಿಯೋಗವನ್ನು ಕೊಂಡೊಯ್ದು ಯುನೆಸ್ಕೊಗೆ ಮನವಿ ಸಲ್ಲಿಸಲಾಗುವುದು’ ಎಂದರು.