‘ಬಿಜೆಪಿ ಸರ್ಕಾರವಿದ್ದಾಗ ಕುಡಿಯುವ ನೀರಿನ ವಿಚಾರದಲ್ಲಿ ನನ್ನ ಹೋರಾಟಕ್ಕೆ ಕೈಜೋಡಿಸುವಂತೆ ಅನಂತಕುಮಾರ್ ಅವರನ್ನು ಕೇಳಿಕೊಂಡಿದ್ದೆ. ಕಾಂಗ್ರೆಸ್ ಸರ್ಕಾರದಲ್ಲಿ ಮಲ್ಲಿಕಾರ್ಜುನ ಖರ್ಗೆ, ಎಸ್.ಎಂ.ಕೃಷ್ಣ, ಕೆ.ಎಚ್.ಮುನಿಯಪ್ಪ, ವೀರಪ್ಪ ಮೊಯಿಲಿ ಸಚಿವರಾಗಿದ್ದರು. ಅವರು ಕೂಡ ನನ್ನ ಹೋರಾಟಕ್ಕೆ ಬೆಂಬಲ ಕೊಡಲಿಲ್ಲ. ಆದರೂ ಸಂಸತ್ತಿನಲ್ಲಿ ನಾನೊಬ್ಬನೇ ತಮಿಳುನಾಡಿನ 47 ಸಂಸದರ ಸದ್ದಡಗಿಸಿದೆ’ ಎಂದರು.