‘ಎಪಿಎಂಸಿ ಕಾಯ್ದೆ ಬಗ್ಗೆ ಪರ ಮತ್ತು ವಿರೋಧದ ಚರ್ಚೆಗಳುನಡೆದಿವೆ. ಪಂಜಾಬ್ ಪರಿಸ್ಥಿತಿ ಬೇರೆ, ಕರ್ನಾಟಕದ ಸ್ಥಿತಿ ಬೇರೆ’ ಎಂದು ಅವರು, ‘ರೈತರಿಗೆ ಮಾರಕವಾದ ಯಾವುದೇ ತೀರ್ಮಾನವನ್ನು ನಮ್ಮ ಪಕ್ಷ ತೆಗೆದುಕೊಳ್ಳುವುದಿಲ್ಲ. ಭೂಸುಧಾರಣೆ ಮಸೂದೆ ರೈತರ ಪರವಾಗಿರುವ ಕಾರಣಕ್ಕೆ ಹಾಗೂ ನಮ್ಮ ಪಕ್ಷ ಸೂಚಿಸಿದ ತಿದ್ದುಪಡಿಯನ್ನು ಸೇರಿಸಿದ್ದರಿಂದಾಗಿ
ಪರಿಷತ್ತಿನಲ್ಲಿ ಅದಕ್ಕೆ ಒಪ್ಪಿಗೆ ನೀಡಿದ್ದೇವೆ’ ಎಂದರು.