ಶನಿವಾರ ವೆಂಕೋಬರಾವ್ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ‘ಈ ತಪ್ಪು, ಆ ತಪ್ಪು ಮಾಡಿದ್ದಾರೆ ಎಂದು ಇವತ್ತು ಏನು ಗದ್ದಲಗಳು ನಡೆಯುತ್ತಿವೆ, ಆ ಎಲ್ಲ ಗದ್ದಲಗಳಿಗೂ ಮೋದಿ, ವೆಂಕೋಬರಾಯರಂಥವರಲ್ಲಿ ಉತ್ತರ ಸಿಗುತ್ತದೆ. ಚರಿತ್ರೆಯನ್ನು ಓದದೇ ಬಾಯಿಗೆ ಬಂದಂತೆ ಮಾತಾಡುವ ಸಾಹಿತಿಗಳು ಚಳವಳಿಗಳನ್ನು ಮಾಡಿಕೊಂಡೇ ಇರಬೇಕಾಗುತ್ತದೆ’ ಎಂದರು.