ನಮ್ಮೆಲ್ಲರ ತಿಥಿ ಆಗುತ್ತೆ: ಪತ್ರಿಕಾಗೋಷ್ಠಿ ನಡೆಸಿದ ಮೇಲುಕೋಟೆ ಕ್ಷೇತ್ರದ ಶಾಸಕ ಸಿ.ಎಸ್.ಪುಟ್ಟರಾಜು, ಸೋಮವಾರ ಆಮ್ಲಜನಕ ಬಾರದಿದ್ದರೆ ಚಾಮರಾಜನಗರ ಸ್ಥಿತಿ ಮಂಡ್ಯ ಜಿಲ್ಲೆಗೂ ಬರುತ್ತದೆ. ಸರ್ಕಾರ ನಮ್ಮನ್ನು ಉಳಿಸುತ್ತದೆ ಎಂಬ ನಂಬಿಕೆ ಇಲ್ಲ, ಸರ್ಕಾರವನ್ನು ನಂಬಿದರೆ ನಮ್ಮ ತಿಥಿ ಆಗುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.