ಅಖಿಲ ಭಾರತ ಟ್ರೇಡ್ ಯೂನಿಯನ್ ಕಾಂಗ್ರೆಸ್ (ಎಐಟಿಯುಸಿ) ಕಚೇರಿಯಲ್ಲಿ ಕಾರ್ಮಿಕ ಮುಖಂಡ ಜಿ.ಆರ್. ಶಿವಶಂಕರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಕೂಗೊಳ್ಳಲಾಗಿದೆ. ಸಿಐಟಿಯುನ ಮೀನಾಕ್ಷಿ ಸುಂದರಂ, ಎಐಟಿಯುಸಿಯ ಸತ್ಯಾನಂದ ಮತ್ತು ಅಮ್ಜದ್, ಎಐಸಿಸಿಟಿಯುನ ಮೈತ್ರೇಯಿ ಕೃಷ್ಣನ್, ಕೆಡಬ್ಲ್ಯುಯುನ ಮಿಲ್ಕಿಯೋರ್ ಹಾಗೂ ಎಐಯುಟಿಯುಸಿಯ ಕೆ.ವಿ. ಭಟ್ ಸಭೆಯಲ್ಲಿ ಭಾಗವಹಿಸಿದ್ದರು.