‘ಕಂಪನಿ ವ್ಯವಸ್ಥಾಪಕ ನಿರ್ದೇಶಕ ಆರ್. ಸುಬ್ರಹ್ಮಣ್ಯನ್, ಆರ್. ನಾರಾಯಣ, ರಾಜ್ ರತ್ನಮ್, ಟಿ.ಎಸ್. ರಾಘವನ್, ಶ್ರೀಮತಿ, ಪಿ. ಸದಾನಂದ್ ಹಾಗೂ ರಾಜೇಂದ್ರಕುಮಾರ್ ಅವರನ್ನು ಪ್ರಕರಣದ ಆರೋಪಿಗಳಾಗಿ ಮಾಡಲಾಗಿದೆ. ಅವರೆಲ್ಲರನ್ನೂ ವಿಚಾರಣೆಗೆ ಒಳಪಡಿಸಿ, ವಂಚನೆಯಾದ ಒಟ್ಟು ಹಣವೆಷ್ಟು ಎಂಬುದನ್ನು ಪತ್ತೆ ಮಾಡಬೇಕು’ ಎಂದೂ ತಿಳಿಸಿದರು.