ವಿಧಾನಸಭೆಯಲ್ಲಿ ಸೋಮವಾರ ಜೆಡಿಎಸ್ನ ರವೀಂದ್ರ ಶ್ರೀಕಂಠಯ್ಯ ಅವರ ಗಮನ ಸೆಳೆಯುವ ಸೂಚನೆಗೆ ಉತ್ತರಿಸಿದ ಅವರು, ’ಈಗಾಗಲೇ 600 ಸರ್ವೆಯರ್ಗಳ ನೇಮಕ ಮಾಡಲಾಗಿದೆ. ಸರ್ವೆಯರ್ಗಳ ನೇಮಕ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಸರ್ವೆ ಸರ್ವೆ ಸಮಸ್ಯೆ ಇರುವುದಿಲ್ಲ. ಸರ್ವೆ, ಪೋಡಿ ಸಮಸ್ಯೆ ಬಗೆಹರಿಸಲು ಹೊಸ ಮಸೂದೆ ತರಲಾಗುವುದು‘ ಎಂದರು.