ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿ, ಚಾಮುಂಡೇಶ್ವರಿಯಲ್ಲಿ ಸೋಲು, ಬಾದಾಮಿಯಲ್ಲಿ ಗೆಲ್ಲುವ ಭರವಸೆಯಿಲ್ಲ, ಚಾಮರಾಜಪೇಟೆ ಸೇರಿ ಇತರೆಡೆಗೆ ವಲಸೆ. ಮಾನ್ಯ ಸುಳ್ಳುರಾಮಯ್ಯ ಅವರೇ, ಅಸುರಕ್ಷಿತೆಯ ಭಾವನೆಯಲ್ಲಿರುವ ನಿಮಗೆ ಟಿಕೆಟ್ ಗಿಟ್ಟಿಸಿಕೊಳ್ಳುವ ಸಾಮರ್ಥ್ಯವಿದೆಯಾ? ಅಥವಾ, ಮಾಜಿ ಮುಖ್ಯಮಂತ್ರಿ ಎಂಬ ಟವೆಲ್ ಹಾಸಿ ಟಿಕೆಟ್ ಗಿಟ್ಟಿಸಿಕೊಳ್ಳುವ ತಂತ್ರ ಪ್ರಯೋಗಿಸುತ್ತೀರಾ? ಎಂದು ಟೀಕಿಸಿದೆ.