ಬೆಂಗಳೂರು: ಕಳೆದ ಕೆಲವು ದಿನಗಳಿಂದ ನಡೆಯುತ್ತಿದ್ದ ರಾಜ್ಯದ ನಾಯಕತ್ವ ಬದಲಾವಣೆ ಪ್ರಹಸನಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ರಾಜೀನಾಮೆ ಮೂಲಕ ತೆರೆಬಿದ್ದಿದೆ. ಇದೀಗ, ಮುಂದಿನ ಮುಖ್ಯಮಂತ್ರಿ ಯಾರು ಎಂಬ ಚರ್ಚೆ ಶುರುವಾಗಿದೆ.
ಸಂವಾದದಲ್ಲಿ ಭಾಗವಹಿಸಿರುವವರು: ವೈ. ಗ. ಜಗದೀಶ್, ಮುಖ್ಯ ವರದಿಗಾರರು, ಪ್ರಜಾವಾಣಿ ಬಿ. ಎಂ. ಹನೀಫ್, ಸಹ ಸಂಪಾದಕರು, ಪ್ರಜಾವಾಣಿ