‘ಕೊಲ್ಹಾಪುರಿ ಭಾಗದಲ್ಲಿ ಪ್ರವಾಹ ಸ್ಥಿತಿ ತಲೆದೋರಿದ ಸಂದರ್ಭದಲ್ಲಿ ಅಲ್ಲಿನ ಜನರು ಆಲಮಟ್ಟಿ ಜಲಾಶಯವನ್ನು ಶಪಿಸುತ್ತಾರೆ. ಜಲಾಶಯದ ಎತ್ತರವನ್ನು ಹೆಚ್ಚಿಸದೆ ಅಲ್ಲಲ್ಲಿ ವಾಟರ್ಗ್ರಿಡ್ಗಳನ್ನು ಸ್ಥಾಪಿಸುವ ಮೂಲಕ, ಕೆರೆಗಳ ಸಂಖ್ಯೆಯನ್ನು ಜಾಸ್ತಿ ಮಾಡುವುದು ಹಾಗೂ ನಾಲೆಗಳು ಮತ್ತು ನದಿಗಳ ಆಳ–ಅಗಲವನ್ನು ಹೆಚ್ಚಿಸುವ ಮೂಲಕ ವಿವಾದವನ್ನು ಬಗೆಹರಿಸಿಕೊಳ್ಳಲು ಅವಕಾಶವಿದೆ’ ಎಂದು ಸಲಹೆ ನೀಡಿದರು.