‘ಅವರ ಕಾಲು ಇವರು, ಇವರ ಕಾಲು ಅವರು ಎಳೆದುಕೊಂಡು ಗುಂಪುಗಾರಿಕೆ ಮಾಡಿದ್ದರಿಂದ ಪಂಜಾಬ್ನಲ್ಲಿ ಕಾಂಗ್ರೆಸ್ ನಿರ್ನಾಮ ಆಯಿತು. ಮೊನ್ನೆ ರಾಹುಲ್ ಗಾಂಧಿ ರಾಜ್ಯದ ಗುಂಪುಗಾರಿಕೆ ಕುರಿತು ಮೂರು ಗಂಟೆ ದೆಹಲಿಯಲ್ಲಿ ಪಕ್ಷದ ನಾಯಕರಿಗೆ ಪಾಠ ಮಾಡಿದ್ದಾರೆ. ಅದೇ ಚಿತ್ರಣ ಮುಂದೆ ರಾಜ್ಯದಲ್ಲಿ ಕಾಂಗ್ರೆಸ್ ನೋಡುತ್ತದೆ. ಆದರೆ ಬಿಜೆಪಿಯಲ್ಲಿ ಒಳ ಜಗಳ, ಗುಂಪುಗಾರಿಕೆ ಇಲ್ಲ’ ಎಂದು ಸ್ಪಷ್ಟಪಡಿಸಿದರು.