ವಾರ್ಷಿಕ ಪ್ರಶಸ್ತಿ:ಕರ್ನಾಟಕ ಸಂಗೀತ ವಿಭಾಗದಲ್ಲಿಮಧೂರು ಪಿ. ಬಾಲಸುಬ್ರಹ್ಮಣ್ಯಂ, ಸುಕನ್ಯಾ ರಾಂಗೋಪಾಲ್, ಸುರೂಳಿ ಗಣೇಶ್ ಮೂರ್ತಿ, ವಿ. ಮುರುಳಿ,ಎಚ್.ಕೆ.ಬಾಲಕೃಷ್ಣರಾವ್, ಎಚ್.ಎಸ್.ನಾಗರಾಜ್,ಟಿ.ಎಸ್.ಚಂದ್ರಶೇಖರ ಹಾಗೂರಂಗಸ್ವಾಮಿ ಪ್ರಶಸ್ತಿ ಸ್ವೀಕರಿಸಿದರು.ಹಿಂದೂಸ್ತಾನಿ ಸಂಗೀತ ವಿಭಾಗದಲ್ಲಿಶ್ರೀಪಾದ ಹೆಗಡೆ, ಪಂ. ರಾಜಪ್ರಭು ದೋತ್ರೆ, ಟಿ. ರಂಗ ಪೈ ತೋನ್ಸೆ,ಅಪ್ಪಣ್ಣಾ ರಾಮಚಂದ್ರ ಶಿರೋಳ,ಬಾಲಚಂದ್ರ ನಾಕೋಡ್,ದೇವೇಂದ್ರಕುಮಾರ ಪತ್ತಾರ ಹಾಗೂಡಿ.ಎಸ್.ಚಾಳೇಕರ್ ಅವರಿಗೆ ಪ್ರಶಸ್ತಿ ನೀಡಲಾಯಿತು.