‘ನಳಿನ್ ಕುಮಾರ್ ಕಟೀಲ್ ಅವರೇ, ನಿಮ್ಮ 25 ಸಂಸದರು ರಾಜ್ಯದ ಜನತೆಗೆ ಅದೇನು ಅಮೃತ ಉಣಿಸಿದ್ದಾರೆ ಹೇಳಬಲ್ಲಿರಾ? ಕಲ್ಯಾಣ ಕರ್ನಾಟಕಕ್ಕೆ ಮಂಜೂರಾಗಿದ್ದ ಹಲವಾರು ಯೋಜನೆಗಳ ಸ್ಥಳಾಂತರ ಮಾಡಿದ್ದು, ಬಜೆಟ್ನಲ್ಲಿ ಅನ್ಯಾಯವೆಸಗಿದ್ದು, ಕೆಕೆಆರ್ಡಿಬಿ ಅನುದಾನ ಕಡಿತಗೊಳಿಸಿದ್ದು, ಇವೆಲ್ಲವೂ ನೀವು ಅಮೃತ ಉಣಿಸಿದ್ದೋ? ವಿಷ ಉಣಿಸಿದ್ದೋ? ಹೇಳಬಲ್ಲಿರಾ?’ ಎಂದೂ ಕಾಂಗ್ರೆಸ್ ಪ್ರಶ್ನಿಸಿತ್ತು.