ಬಿ.ವಿ.ಮಲ್ಲಿಕಾರ್ಜುನಯ್ಯ (ಡಿವಿಜಿ ಪ್ರಶಸ್ತಿ), ಜಿ.ವೀರಣ್ಣ (ಪಾಟೀಲ ಪುಟ್ಟಪ್ಪ), ವಸಂತ ನಾಡಿಗೇರ (ಎಸ್.ವಿ.ಜಯಶೀಲರಾವ್), ಅರುಣಕುಮಾರ್ ಹಬ್ಬು (ಡಾ.ಎಂ.ಎಂ.ಕಲಬುರ್ಗಿ), ಕೆ.ಎನ್.ರವಿ(ಎಚ್.ಕೆ.ವೀರಣ್ಣಗೌಡ), ಚಂದ್ರಶೇಖರ ಸಿದ್ದಪ್ಪ ಜಿಗಜಿನ್ನಿ (ಕಿಡಿ ಶೇಷಪ್ಪ), ಮುಂಜಾನೆ ಸತ್ಯ (ಪಿ.ರಾಮಯ್ಯ), ಮೊಹಮ್ಮದ್ ಭಾಷಾ ಗೂಳ್ಯಂ (ಎಚ್.ಎಸ್.ದೊರೆಸ್ವಾಮಿ), ಎಂ.ಜಿ.ಪ್ರಭಾಕರ (ಪಿ.ರಾಮಯ್ಯ), ಶ್ರೀಶೈಲ ಗು.ಮಠದ (ಮ.ರಾಮಮೂರ್ತಿ), ಎನ್.ಬಸವರಾಜ್ (ಗರುಡನಗಿರಿ ನಾಗರಾಜ್), ಜಿ.ಆರ್.ಸತ್ಯಲಿಂಗರಾಜು (ಮಹದೇವ ಪ್ರಕಾಶ್), ನಾಗರಾಜ ಶೆಣೈ (ಶಿವಮೊಗ್ಗ ಮಿಂಚು ಶ್ರೀನಿವಾಸ), ಆರ್.ಎನ್.ಸಿದ್ಧಲಿಂಗ ಸ್ವಾಮಿ (ಎಚ್.ಎಸ್.ರಂಗಸ್ವಾಮಿ), ಡಾ.ಉಳ್ಳಿಯಡ ಎಂ. ಪೂವಯ್ಯ (ಎಂ.ನಾಗೇಂದ್ರರಾವ್), ಸಿರಾಜ್ ಬಿಸರಳ್ಳಿ (ಅಭಿಮಾನಿ ಪ್ರಕಾಶನ), ಜಯತೀರ್ಥ ಪಾಟೀಲ್ (ಗುಡಿಹಳ್ಳಿ ನಾಗರಾಜ್), ಸಿ.ಕೆ.ಮಹೇಂದ್ರ (ರಾಜಶೇಖರ ಕೋಟಿ), ಎಸ್.ಜಿ.ತುಂಗರೇಣುಕ (ಅಪ್ಪಾಜಿಗೌಡ ಸಿನಿಮಾ ಪ್ರಶಸ್ತಿ), ಡಿ.ಎನ್.ಶಾಂಭವಿ (ಗಿರಿಜಮ್ಮ ರುದ್ರಪ್ಪ ತಾಳಿಕೋಟೆ), ನಾರಾಯಣ ಹೆಗಡೆ (ಟಿ.ಕೆ.ಮಲಗೊಂಡ) ಪ್ರಶಸ್ತಿಗಳಿಗೆ ಆಯ್ಕೆಯಾಗಿದ್ದಾರೆ.