‘ಕೋಡಿಹಳ್ಳಿ ಮೊಂಡುತನ ಪ್ರದರ್ಶಿಸಿ ತಾನೇ ಸರ್ವಾಧ್ಯಕ್ಷ ಎಂದು ಹೇಳುತ್ತಿರುವುದು ರೈತ ಸಂಘದ ಮೂಲ ಆಶಯಗಳಿಗೆ ಅಪಮಾನ ಮಾಡಿದಂತಾಗಿದೆ. ಶಿವಮೊಗ್ಗದಲ್ಲಿ ನಡೆದ ಸಭೆಗೂ ನನಗೂ ಯಾವುದೇ ರೀತಿ ಸಂಬಂಧವಿಲ್ಲ, ಈಗಲೂ ನಾನೇ ರಾಜ್ಯ ಘಟಕದ ಅಧ್ಯಕ್ಷನೆಂದು ಅವರು ಹೇಳುತ್ತಿರುವುದು ಗೊಂದಲದ ಹೇಳಿಕೆಗಳನ್ನು ನೀಡುತ್ತಿರುವುದು ಖಂಡನೀಯ’ ಎಂದರು.