ಮುಂದುವರಿದು,ನ್ಯಾಯಾಲಯದ ಭಾವನೆಗೂ ಅತೀ ಗೌರವ ಕೊಡುತ್ತಿದ್ದೇವೆ. ಜನರ ಆರೋಗ್ಯದ ಹಿತದೃಷ್ಟಿಯಿಂದ, ಈ ನಿರ್ಧಾರ ಕೈಗೊಂಡಿದ್ದೇವೆ.ಪಾದಯಾತ್ರೆ ಆರಂಭವಾದ ದಿನಕೋವಿಡ್ನಿಂದ ಒಬ್ಬರೂ ಐಸಿಯುನಲ್ಲಿ ಇರಲಿಲ್ಲ, ಒಬ್ಬರೂ ಸತ್ತಿರಲಿಲ್ಲ. ಈಗ ಟೆಸ್ಟ್ ಮಾಡಿ, ಕೋವಿಡ್ ಸಂಖ್ಯೆ ಉಲ್ಬಣವಾಗಿದೆ ಎಂದು ಹೇಳುತ್ತಿದ್ದಾರೆ. ಈ ಬಗ್ಗೆ ನಾನು ಈಗ ಚರ್ಚೆ ಮಾಡುವುದಿಲ್ಲ ಎಂದು ಹೇಳಿದರು.