ಹೊಸ ಬಸ್ಗೆ ಹೆಸರು ಸೂಚಿಸಲು ಸ್ಪರ್ಧೆ ಏರ್ಪಡಿಸಲಾಗಿತ್ತು. ಸಾರ್ವಜನಿಕರು ಸೂಚಿಸಿದ್ದ ಹೆಸರುಗಳಲ್ಲಿ ‘ಅಂಬಾರಿ ಉತ್ಸವ’ ಆಯ್ಕೆ ಮಾಡಿಕೊಂಡಿದ್ದು, ‘ಸಂಭ್ರಮದ ಪ್ರಯಾಣ’ ಎಂಬ ಟ್ಯಾಗ್ಲೈನ್ ನೀಡಿದೆ. ಆರಂಭದಲ್ಲಿ ಈ ಬಸ್ಗಳು ಬೆಂಗಳೂರಿನಿಂದ ಸಿಕಂದರಾಬಾದ್, ಹೈದರಾಬಾದ್, ಎರ್ನಾಕುಲಂ, ತಿರುವನಂತಪುರ, ತ್ರಿಶೂರ್, ಪಣಜಿ, ಮಂಗಳೂರು ಹಾಗೂ ಮಂಗಳೂರಿನಿಂದ ಪೂನಾಗೆ ಬಸ್ಗಳು ಸಂಚರಿಸಲಿವೆ.