‘ಈ ಪುಟದ ಕೊನೆಯ ಪ್ಯಾರಾದಲ್ಲಿ, 'The Banished Indian Patriot.' ಬ್ರಿಟಿಷ್ ಸರ್ಕಾರ ವೀರ ಸಾವರ್ಕರ್ ಅವರಂತಹ ಅನೇಕ ದೇಶಭಕ್ತರನ್ನು ಹಿಡಿದು...’ ಎಂದು ಉಲ್ಲೇಖಿಸಲಾಗಿದೆ. ಇದನ್ನೇ ತನ್ನ ವಾದಕ್ಕೆ ಬಳಸಿಕೊಂಡಿರುವ ಬಿಜೆಪಿ, ಸಾವರ್ಕರ್ ಬಗ್ಗೆ ಕುವೆಂಪು ಅವರಿಗೆ ಅಪಾರ ಗೌರವವಿತ್ತು’ ಎಂದು ವಾದಿಸಿದೆ.