'ಕೊರೊನಾ ಕಾಲದಲ್ಲಿ ರಾಜಕಾರಣಿಗಳ ಯಾತ್ರೆ' ವಿಚಾರದ ಕುರಿತ ಸಂವಾದ ಕಾರ್ಯಕ್ರಮ ಪ್ರಜಾವಾಣಿಯ ಫೇಸ್ಬುಕ್, ಯೂಟ್ಯೂಬ್ನಲ್ಲಿ ಏಕಕಾಲಕ್ಕೆ ನೇರ ಪ್ರಸಾರವಾಗುತ್ತಿದೆ.
ಕಾಂಗ್ರೆಸ್ ವಕ್ತಾರೆಭವ್ಯ ನರಸಿಂಹಮೂರ್ತಿ, ಬಿಜೆಪಿ ಪ್ರಧಾನ ಕಾರ್ಯದರ್ಶಿಅಶ್ವತ್ಥನಾರಾಯಣ ಗೌಡ, ರಾಜಕೀಯ ವಿಶ್ಲೇಷಕಎ. ನಾರಾಯಣ ಹಾಗೂಸಾಮಾಜಿಕ ಕಾರ್ಯಕರ್ತಡಾ. ಬಿ.ಆರ್. ಮಂಜುನಾಥ್ ಅವರು ಸಂವಾದದಲ್ಲಿ ಭಾಗವಹಿಸಿದ್ದಾರೆ.
ನೇರ ಪ್ರಸಾರವುಬೆಳಿಗ್ಗೆ 11ಕ್ಕೆ ಆರಂಭವಾಗಿದ್ದು, 12ರ ವರೆಗೆ ನಡೆಯಲಿದೆ.