ಪ್ರಜಾವಾಣಿಯ ಯೂಟ್ಯೂಬ್, ಟ್ವಿಟರ್ ಹಾಗೂಫೇಸ್ಬುಕ್ ಪುಟದಲ್ಲಿ,'ಪುರಸಭೆ, ನಗರಸಭೆ, ಪಟ್ಟಣ ಪಂಚಾಯ್ತಿ ಫಲಿತಾಂಶ: ಮುನ್ಸೂಚನೆ ಏನು?'ವಿಚಾರದ ಕುರಿತ ಸಂವಾದ ಕಾರ್ಯಕ್ರಮ ಏಕಕಾಲಕ್ಕೆ ನೇರ ಪ್ರಸಾರವಾಗುತ್ತಿದೆ.
ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿಎನ್. ರವಿಕುಮಾರ್,ರಾಜ್ಯ ಕಾಂಗ್ರೆಸ್ ವಕ್ತಾರ ರಮೇಶ್ ಬಾಬು,ರಾಜ್ಯ ಜೆಡಿಎಸ್ ವಕ್ತಾರಎಲ್. ಗಂಗಾಧರಮೂರ್ತಿಹಾಗೂವಕೀಲೆ, ಸಾಮಾಜಿಕ ಕಾರ್ಯಕರ್ತೆರಾಜಲಕ್ಷ್ಮಿ ಅಂಕಲಗಿ ಅವರು ಸಂವಾದದಲ್ಲಿ ಭಾಗವಹಿಸಿದ್ದಾರೆ.