ಮುಖ್ಯಮಂತ್ರಿ ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಭೆಯ ಬಳಿಕ ಮಾತನಾಡಿದ ಅವರು, ‘ಯೋಜನೆ ಪ್ರದೇಶದ ವ್ಯಾಪ್ತಿಯ ಕಚ್ಚಾ ರಸ್ತೆ ಕುರಿತು ತಮಿಳುನಾಡಿನ ಪತ್ರಿಕೆಯಲ್ಲಿ ವರದಿ ಪ್ರಕಟವಾಗಿದೆ. ಅದರ ಆಧಾರದಲ್ಲಿ ಎನ್ಜಿಟಿ ಸಮಿತಿ ರಚಿಸಿದೆ. ಇದು ಸಮಂಜಸವಾದ ಕ್ರಮವಲ್ಲ. ಈ ಆದೇಶವನ್ನು ಎನ್ಜಿಟಿ ಮುಂದೆಯೇ ಪ್ರಶ್ನಿಸಲಿದ್ದೇವೆ’ ಎಂದರು.