‘ಹಾಗಾದರೆ, ಪರಿಸರ ಸ್ನೇಹಿ ಗಣೇಶ ಹಬ್ಬ, ಪಟಾಕಿ ರಹಿತ ದೀಪಾವಳಿ ಆಚರಿಸುವ ಜೊತೆಗೆ ಇನ್ನು ಮುಂದೆ ಬಕ್ರೀದ್ನಲ್ಲಿ ರಕ್ತ ಹರಿಸುವುದು ಬೇಡ, ಡಿಸೆಂಬರ್ 31ರ ರಾತ್ರಿ ಪಟಾಕಿ ಹೊಡೆಯುವುದು ಬೇಡ, ಗುಡ್ ಫ್ರೈಡೆಯನ್ನು ಧ್ವನಿ ವರ್ದಕದಲ್ಲಿ ಕೂಗುವುದು ಬೇಡ, ರಸ್ತೆ ಮೇಲೆ ನಮಾಜ್ ಮಾಡುವುದು ಬೇಡ, ಬೀದಿಲಿ ಪಟಾಕಿ ಹೊಡೆಯುವುದು ಬೇಡ’ ಎಂದು ಸಲಹೆ ನೀಡಿದ್ದಾರೆ.