ಬೂದನೂರು ಬಳಿಯ ಮೇಲ್ಸೇತುವೆ ಕಾಮಗಾರಿಯನ್ನು ಮಾರ್ಚ್ 12ರೊಳಗೆ ಮುಗಿಸಲು ಸಿಬ್ಬಂದಿ ಶತಪ್ರಯತ್ನ ಮಾಡಿದ್ದಾರೆ, ಆದರೂ ಪೂರ್ಣಗೊಂಡಿಲ್ಲ. ಎಡಭಾಗದಲ್ಲಿ ತರಾತುರಿಯಲ್ಲಿ ಡಾಂಬರ್ ಹಾಕಿದ್ದಾರೆ. ಇನ್ನೊಂದು ಕಡೆಯ ರಸ್ತೆ ಸಂಚಾರಕ್ಕೆ ಮುಕ್ತವಾಗಿಲ್ಲ. ಎಡಭಾಗದಲ್ಲಿ ಮೋದಿ ಸಂಚಾರಕ್ಕಷ್ಟೇ ಅಪೂರ್ಣ ಕಾಮಗಾರಿಯನ್ನೇ ಮುಕ್ತಗೊಳಿಸಲಾಗಿದೆ.