‘ಸಿದ್ದರಾಮಯ್ಯ ಆಸೆ ಪಡು ವುದು ತಪ್ಪಲ್ಲ. ಅವರಿಗೆ ಜನಾದೇಶ ಸಿಗುತ್ತದೆಯೋ ಇಲ್ಲವೋ ಎಂಬುದು 2023 ಚುನಾವಣೆ ನಂತರ ಗೊತ್ತಾಗುತ್ತದೆ.ದಾವಣ ಗೆರೆಯಲ್ಲಿ ‘ಸಿದ್ದರಾಮೋತ್ಸವ’ ಆಯೋಜಿಸಿದ್ದಾರೆ. ಇದರಿಂದ ಬಿಜೆಪಿಗೆ ಯಾವುದೇ ಆತಂಕವಿಲ್ಲ. ಕಾಂಗ್ರೆಸ್ನವರು ಕಾರ್ಯಕ್ರಮ ಆಯೋಜಿಸಿದ್ದಾರೆ. ನಮ್ಮ ಪಕ್ಷದ ಕಾರ್ಯಕ್ರಮ ನಾವು ಆಯೋಜನೆ ಮಾಡುತ್ತಿದ್ದೇವೆ’ ಎಂದು ಸುದ್ದಿಗಾರ ರಿಗೆ ಮಂಗಳವಾರ ತಿಳಿಸಿದರು.