ಸಿದ್ದರಾಮಯ್ಯಗೆ ತಿರುಗೇಟು: ಪ್ರಧಾನಿ ಮೋದಿ ಸರ್ಕಾರದ ಅವಧಿಯಲ್ಲಿ ಅಂಬಾನಿ, ಅದಾನಿಯವರ ಆದಾಯ ದುಪ್ಪಟ್ಟಾಗಿದೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ,'ಯಾವ ಹೊಲದಲ್ಲಿ ಆಲೂಗೆಡ್ಡೆ, ಜೋಳ ಬೆಳೆದು ನಿಮ್ಮ ನಾಯಕರು ಶ್ರೀಮಂತರಾದರು? 30 ವರ್ಷಗಳ ಹಿಂದೆ ಕೆ.ಜೆ. ಜಾರ್ಜ್, ಎಂ.ಬಿ.ಪಾಟೀಲ, ಡಿ.ಕೆ. ಶಿವಕುಮಾರ್ ಹೇಗಿದ್ದರು? ಅಂಬಾನಿ, ಅದಾನಿಯವರೆಲ್ಲಾ ಉದ್ಯಮಿಗಳು.ಅವರು ಹಣವನ್ನು ದುಪ್ಪಟ್ಟು ಮಾಡಬೇಕೆಂದೇ ಯೋಚಿಸುತ್ತಾರೆ. ಆದರೆ, ರಾಜಕಾರಣಿಗಳು ಇಷ್ಟೊಂದು ಶ್ರೀಮಂತರಾಗಲು ಹೇಗೆ ಸಾಧ್ಯವಾಯಿತು' ಎಂದು ಪ್ರಶ್ನಿಸಿದರು.