ಮೈಸೂರು ರಂಗಾಯಣದಲ್ಲಿನ ವಿದ್ಯಮಾನಗಳ ಕುರಿತಂತೆ ಜಂಟಿ ಹೇಳಿಕೆ ನೀಡಿದ್ದು, ಪ್ರೊ.ಎಸ್.ಜಿ. ಸಿದ್ಧರಾಮಯ್ಯ, ರಾಜೇಂದ್ರ ಚೆನ್ನಿ, ಪುರುಷೋತ್ತಮ ಬಿಳಿಮಲೆ, ಸಿ. ಬಸವಲಿಂಗಯ್ಯ, ಚಿದಂಬರ ರಾವ್ ಜಂಬೆ, ಎಚ್. ಜನಾರ್ದನ್, ಭಾಗೀರಥಿ ಬಾಯಿ ಕದಂ, ಪ್ರೊ.ಬಿ.ಕೆ. ಚಂದ್ರಶೇಖರ್, ಪ್ರೊ.ಆರ್.ಕೆ. ಹುಡ್ಗಿ, ಸಿ.ಕೆ. ಗುಂಡಣ್ಣ, ನಾ. ದಿವಾಕರ್, ನೀಲಾ ಕೆ., ಜೆ. ಲೋಕೇಶ್, ವಿಮಲಾ ಕೆ.ಎಸ್. ಸೇರಿದಂತೆ57 ಮಂದಿ ರಂಗಾಯಣ ಉಳಿಸಲು ಕ್ರಮಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.