ನೆಲಮಂಗಲ: ಬಿಜೆಪಿ ಯುವ ಮೋರ್ಚಾ ತಾಲ್ಲೂಕು ಘಟಕಕ್ಕೆ ಎನ್.ಎಸ್.ರವಿಚಂದ್ರ, ಸಿ.ಪ್ರಸಾದ್, ವಿ.ರಘು,
ಎನ್.ಸಿ.ರುದ್ರೇಶ್ (ಉಪಾಧ್ಯಕ್ಷರು), ಸ್ನೇಕ್ ಎಚ್.ವಿ. ಅರುಣ್ಕುಮಾರ್, ಜಿ.ಎಸ್.ಪುನಿತ್ಗೌಡ (ಪ್ರಧಾನ ಕಾರ್ಯದರ್ಶಿಗಳು), ಸಿ.ತೇಜಸ್, ಪಿ.ಎಂ.ಹರೀಶ್, ಆರ್.ಮಧು, ಟಿ.ಕೆ.ಮಂಜುನಾಥ್ (ಕಾರ್ಯದರ್ಶಿಗಳು), ಕೆ.ಹರೀಶ್ (ಖಜಾಂಚಿ) ಆಯ್ಕೆಯಾಗಿದ್ದಾರೆ ಎಂದು ಅಧ್ಯಕ್ಷ ಎನ್.ವಿಜಯಕುಮಾರ್ ತಿಳಿಸಿದ್ದಾರೆ.