'ಕೆರೆ ಕಾಮಗಾರಿ ಸ್ವರೂಪ ಸರಿ ಇಲ್ಲ. ಬೌಂಡರಿಯನ್ನೂ ಹಾಕಿಲ್ಲ. ಒತ್ತುವರಿ ಆಗಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ಪಕ್ಕದಲ್ಲಿ ಜಮೀನು ಇದೆ. ಕೆರೆ ಯಾವುದು, ಜಮೀನು ಯಾವುದು ಎಂಬುದು ಗೊತ್ತಾಗಲ್ಲ' ಎಂದು ಹರಿಹಾಯ್ದರು.
ದೇಶದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಈ ಯೋಜನೆಯಡಿ ಕೆರೆ ಅಭಿವೃದ್ಧಿಪಡಿಸಲಾಗಿದೆ.