ಭೂಮಿ ಮೇಲೆ ಹುಟ್ಟಿರುವ ಹಾಗೂಜೀವ ಇರುವ ಪ್ರತಿಯೊಂದು ಜೀವಿಗೂ ಸಹಜಪ್ರಕ್ರಿಯೆಗಳು ಇರುತ್ತವೆ. ಇವನ್ನುಅವರು ಅರ್ಥ ಮಾಡಿಕೊಳ್ಳಬೇಕು. ವಿನಾಕಾರಣ ನನ್ನ ಹೆಸರನ್ನು ಯಾಕೆ ಎಳೆದು ತರಬೇಕು? ಇಲ್ಲಿ ಎಲ್ಲರ ಮನೆದೋಸೆನೂ ತೂತು, ಯಾರೂಕೂಡ ಸತ್ಯಹರಿಶ್ಚಂದ್ರರಲ್ಲ ಎಂದು ಕುಮಾರಸ್ವಾಮಿ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.