’ಸರ್ಕಾರ ನಮ್ಮ ಬೇಡಿಕೆ ಪರಿಗಣಿಸಿ ಮುಂದಿನ ದಿನಗಳಲ್ಲಿ ಜನಾಂಗಕ್ಕೆ 2ಎ ಮೀಸಲಾತಿ ಕಲ್ಪಿಸಿಕೊಡಬೇಕು. ಇಲ್ಲದೇ ಹೋದರೆ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಲಾಗುವುದು. ಈಗ ಬೆಂಗಳೂರಿನ ಗಡಿಗೆ ಹತ್ತಿರದಲ್ಲಿ ಪಾದಯಾತ್ರೆ ಇದ್ದು, ನಾಡಿನ ಉದ್ದಕ್ಕೂ ಜನಾಂಗದ ಹೋರಾಟಗಾರರು ನಮ್ಮ ಜೊತೆ ಕೈಜೋಡಿಸಲಿದ್ದಾರೆ‘ ಎಂದರು.