‘ಜ.14ರಿಂದ ಇಲ್ಲಿಯವರೆಗೆ 380 ಕಿ.ಮೀ ಪಾದಯಾತ್ರೆಯನ್ನು ಶಾಂತಿ, ಸಹನೆ, ಪ್ರೀತಿಯಿಂದ ಮಾಡಿದ್ದೇವೆ. ಇಂದಿನಿಂದ ಬಾರುಕೋಲು ಚಳವಳಿ ಮಾಡುವ ಮೂಲಕ ಉಗ್ರ ಸ್ವರೂಪದ ಪ್ರತಿಭಟನೆ ಆರಂಭಿಸಿದ್ದೇವೆ. ನಮ್ಮ ತಾಳ್ಮೆ ಪರೀಕ್ಷೆ ಮಾಡಿದ್ದು ಸಾಕು. ಕೋಟೆನಗರಿ ಚಿತ್ರದುರ್ಗಕ್ಕೆ ತಲುಪುವ ಮೊದಲು ಮೀಸಲಾತಿ ಘೋಷಿಸಬೇಕು. ಇಲ್ಲದೇ ಇದ್ದರೆ ಅಲ್ಲಿಂದ ಬೇರೆ ಸ್ವರೂಪದ ಹೋರಾಟ ಮಾಡಲಾಗುವುದು’ ಎಂದು ಎಚ್ಚರಿಸಿದರು.