‘ಪ್ರಧಾನಿ ನರೇಂದ್ರ ಮೋದಿ ಅವರ ಗಮನಸೆಳೆಯಲು ಪ್ರಯತ್ನಿಸುವುದಲ್ಲದೇ, ಒಮ್ಮೆ ಅವರು ಶಬರಿಕೊಳ್ಳಕ್ಕೆ ಭೇಟಿ ನೀಡುವಂತೆ ಮಾಡುವುದೂ ಸಮಿತಿಯ ಚಿಂತನೆಯಾಗಿದೆ. ಕೇಂದ್ರ ಸಚಿವರು, ಸಂಸದರು ಈ ಚಿಂತನೆಗೆ ಧ್ವನಿಗೂಡಿಸಿದರೆ ಶಬರಿಯ ಬೆಳಕು ದೇಶದ ಎಲ್ಲೆಡೆ ಪಸರಿಸುವುದು ನಿಶ್ಚಿತ’ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.