ಅರ್ಜಿಯಲ್ಲಿ ಗಂಭೀರತೆ ಇಲ್ಲ ಎಂದು ಪರಿಗಣಿಸಿದ ಪೀಠ, ಅರ್ಜಿದಾರರಿಗೆ ₹1 ಸಾವಿರ ದಂಡ ವಿಧಿಸಿ ಅರ್ಜಿಯನ್ನು ವಜಾಗೊಳಿತು. ‘ಕರ್ನಾಟಕ ಪೊಲೀಸರೆಂದರೆ ದೇಶದಲ್ಲೇ ಉತ್ತಮವಾದ ಶಿಸ್ತು ಬದ್ಧತೆಯನ್ನು ಹೊಂದಿದ ಪಡೆ ಎಂದು ನ್ಯಾಯಮೂರ್ತಿ ಶರ್ಮಾ ಮೌಖಿಕವಾಗಿ ಅಭಿಪ್ರಾಯಪಟ್ಟರು. ಲಾಕ್ಡೌನ್ ಸಂದರ್ಭದಲ್ಲಿ ತಮ್ಮ ದುಬಾರಿ ಕಾರುಗಳೊಂದಿಗೆ ಖಾಲಿ ರಸ್ತೆಗಳನ್ನು ನೋಡಲು ಬರುವ ಜನರೂ ಇದ್ದಾರೆ’ ಎಂದು ಹೇಳಿದರು.