ಸಂವಾದದಲ್ಲಿ ಭಾಗವಹಿಸುತ್ತಿರುವವರು..
ಆರ್. ಪ್ರಮೀಳಾ ನಾಯ್ಡು, ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ
ಆರ್.ಮಂಜುಳಾ ನಾಯ್ಡು, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ
ಜ್ಯೋತಿ ಅನಂತಸುಬ್ಬರಾವ್, ಸಿಪಿಐ ರಾಜ್ಯಸಮಿತಿ ಸದಸ್ಯೆ
ಸಿ.ಜೆ.ಮಂಜುಳಾ, ಹಿರಿಯ ಪತ್ರಕರ್ತೆ, ಲೇಖಕಿ
ಸಮಯ: ಸೋಮವಾರ, ಆಗಸ್ಟ್ 2, 2021ರ ಬೆಳಿಗ್ಗೆ 11ರಿಂದ 12ರವರೆಗೆ
ಫೇಸ್ಬುಕ್, ಯೂಟ್ಯೂಬ್, ಟ್ವಿಟರ್ನಲ್ಲಿ ನೇರ ಪ್ರಸಾರ