Prajavani Live ಸಂವಾದ | ಕರ್ನಾಟಕದ ಕೋಮುಹಿಂಸೆ ನಿಲ್ಲುವುದು ಯಾವಾಗ?
ಸಂವಾದದಲ್ಲಿ ಭಾಗವಹಿಸುವವರು
*ಮುನೀರ್ ಕಾಟಿಪಳ್ಳ, ರಾಜ್ಯಾಧ್ಯಕ್ಷ, ಡಿವೈಎಫ್ಐ, ಮಂಗಳೂರು *ಪ್ರೀತಿ ನಾಗರಾಜ್, ಲೇಖಕಿ, ಮೈಸೂರು * ವಿನಯ್ ಬಿದರೆ, ರಾಜ್ಯ ಕಾರ್ಯದರ್ಶಿ, ಬಿಜೆಪಿ, ಬೆಂಗಳೂರು * ಗೌರಿ, ಸಮನ್ವಯಕಾರ್ತಿ, ಕರ್ನಾಟಕ ಜನಶಕ್ತಿ, ಬೆಂಗಳೂರು
ಸೋಮವಾರ, ಆಗಸ್ಟ್ 1, 2022, ಸಮಯ: ಮಧ್ಯಾಹ್ನ 12 ಗಂಟೆಗೆ
ಪ್ರಜಾವಾಣಿ ಫೇಸ್ಬುಕ್, ಟ್ವಿಟರ್ ಹಾಗೂ ಯುಟ್ಯೂಬ್ನಲ್ಲಿ ನೇರ ಪ್ರಸಾರ. Fb.com/Prajavani.net twitter.com/prajavani youtube.com/prajavani