Prajavani Live | ದಲಿತರ ಮೇಲಿನ ದೌರ್ಜನ್ಯಕ್ಕೆ ಕೊನೆ ಎಂದು?
ಸಂವಾದದಲ್ಲಿ ಪಾಲ್ಗೊಳ್ಳುವವರು:
* ಡಾ. ಎಲ್.ಹನುಮಂತಯ್ಯ, ರಾಜ್ಯಸಭೆ ಸದಸ್ಯ, ಕಾಂಗ್ರೆಸ್ * ಛಲವಾದಿ ನಾರಾಯಣಸ್ವಾಮಿ, ಶಾಸಕ ಹಾಗೂ ರಾಜ್ಯಾಧ್ಯಕ್ಷ, ಬಿಜೆಪಿ ಎಸ್ಸಿ ಮೋರ್ಚಾ * ಮಾವಳ್ಳಿ ಶಂಕರ್, ರಾಜ್ಯ ಸಂಚಾಲಕ, ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) * ಗೌರಿ, ಸಮನ್ವಯಕಾರ್ತಿ, ಕರ್ನಾಟಕ ಜನಶಕ್ತಿ
ಸೋಮವಾರ, ಸೆಪ್ಟೆಂಬರ್ 26, 2022, ಸಮಯ: ಮಧ್ಯಾಹ್ನ 12 ಗಂಟೆಗೆ
ಪ್ರಜಾವಾಣಿ ಫೇಸ್ಬುಕ್, ಟ್ವಿಟರ್ ಹಾಗೂ ಯೂಟ್ಯೂಬ್ನಲ್ಲಿ ನೇರ ಪ್ರಸಾರ. Fb.com/Prajavani.net youtube.com/prajavani twitter.com/prajavani