ವಿಭಜನೆ ವಿರುದ್ಧ ಸುದ್ಧಿಗೋಷ್ಠಿ ನಡೆಸಿದ ಬಳಿಕ ವೃತ್ತಕ್ಕೆ ತೆರಳಿದ ಸಮಿತಿಯಕುಡುತಿನಿ ಶ್ರೀನಿವಾಸ್, ದರೂರು ಪುರುಷೋತ್ತಮಗೌಡ, ಸಿದ್ಮಲ್ ಮಂಜುನಾಥ್, ಟೈರ್ಗೆ ಹಾಕಲೆಂದು ಒಂದು ಬಾಟಲ್ನಲ್ಲಿ ಪೆಟ್ರೋಲ್ ತಂದಿದ್ದರು. ಟೈರ್ಗೆ ಅದನ್ನು ಸುರಿಯಲು ಮುಂದಾದಾಗ ಪೊಲೀಸರು ಬಾಟಲ್ ಅನ್ನು ವಶಕ್ಕೆ ಪಡೆಯಲು ಮುಂದಾರು. ‘ಪ್ರತಿಭಟನೆ ನಡೆಸಲು ಅನುಮತಿ ಪಡೆದಿಲ್ಲ’ ಎಂದು ಸ್ಪಷ್ಟಪಡಿಸಿದರು.