ಕಲಬುರಗಿ: ಅಕ್ರಮ ಆರೋಪದಡಿ ಬಂಧಿತರಾಗಿದ್ದ ಇಲ್ಲಿನ 6ನೇ ಕೆಎಸ್ಆರ್ಪಿ ಬಟಾಲಿಯನ್ನ ಸಹಾಯಕ ಕಮಾಂಡೆಂಟ್(ಡಿವೈಎಸ್ಪಿ) ವೈಜನಾಥ ರೇವೂರ ಅವರನ್ನು ಅಮಾನತು ಮಾಡಲಾಗಿದೆ. ‘ವೈಜನಾಥ, ರುದ್ರಗೌಡಡಿ.ಪಾಟೀಲ ಜತೆಗೆ ಆಪ್ತರಾಗಿ ಗುರುತಿಸಿಕೊಂಡಿದ್ದು, ಹಲವು ಅಭ್ಯರ್ಥಿಗಳ ನೇಮಕಾತಿಗೆ ‘ಡೀಲ್’ ಕುದುರಿಸಿದ್ದರು’ ಎಂಬ ಆರೋಪವಿದೆ.