2021ರ ಡಿಸೆಂಬರ್ 14 ರಂದು ನಡೆದಿದ್ದಎಇ ಹಾಗೂ ಜೆಇ ನೇಮಕಾತಿ ಪರೀಕ್ಷೆಯಲ್ಲಿ ವೀರಣ್ಣಗೌಡ ಡಿ.ಚಿಕ್ಕೇಗೌಡ ಎಂಬಾತ ‘ವಾಕಿಟಾಕಿ’ ಬಳಸಿ ಉತ್ತರ ಬರೆಯುತ್ತಿದ್ದ. ಆತನನ್ನು ಬಂಧಿಸಿದ್ದ ಅನ್ನಪೂರ್ಣೇಶ್ವರಿನಗರ ಠಾಣೆ ಪೊಲೀಸರು, ತೀವ್ರ ವಿಚಾರಣೆ ನಡೆಸಿದ್ದರು. ಈ ಪ್ರಕರಣದಲ್ಲಿ ಆರ್.ಡಿ.ಪಾಟೀಲ ಕೂಡ ಭಾಗಿಯಾಗಿರುವುದು ತನಿಖೆಯಿಂದ ಗೊತ್ತಾಗಿತ್ತು.