‘ಎಲ್ಲ ಶಾಸಕರಿಗೂ ಪತ್ರ ಬರೆದು ಪ್ರಧಾನಮಂತ್ರಿ ವಸತಿ ಯೋಜನೆಗೆ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಿದ್ದೇವೆ. ಕೋಲಾರದಲ್ಲಿ 180 ಅನರ್ಹ ಫಲಾನುಭವಿಗಳು, ಬೀದರ್ನಲ್ಲಿ 96 ಕೋಟಿಯಷ್ಟು ಹಣ ದುರ್ಬಳಕೆ ತಡೆದಿದ್ದೇನೆ. ಹಾಸನ ಜಿಲ್ಲೆಗೂ ಭೇಟಿ ನೀಡಿದ್ದು, ಅಲ್ಲಿ ಎಚ್.ಡಿ.ರೇವಣ್ಣ ಅವರು ಅನರ್ಹರಿಗೆ ಮನೆ ಕೊಡಲಾಗುತ್ತಿದೆ ಎಂದರು. ಆಗ ಕೆಲ ಪಿಡಿಒಗಳು ರಾಕ್ಷಸ ಪ್ರವೃತ್ತಿಯವರಿದ್ದಾರೆ ಎಂದಿದ್ದು ನಿಜ. ಪ್ರಾಮಾಣಿಕರಿಗೆ ಬೇಸರ ಆಗಿದ್ದರೆ ವಿಷಾದಿಸುತ್ತೇನೆ’ ಎಂದರು.