‘ಮುಖ್ಯಮಂತ್ರಿ ಅಭ್ಯರ್ಥಿ ಎಂದು ಹೇಳಿಕೊಂಡುವರು ಮುಖ್ಯಮಂತ್ರಿ ಆಗಿಲ್ಲ. ನಮ್ಮ ಪಕ್ಷದಲ್ಲಿ ಬಹಳಷ್ಟು ಒಕ್ಕಲಿಗ ಮುಖಂಡರು ಇದ್ದಾರೆ. ನಾನೂ ಆಕಾಂಕ್ಷಿ. ಆದರೆ, ಡಿ.ಕೆ.ಶಿವಕುಮಾರ್ ರೀತಿ ಬಿಸಿಲು ಕುದುರೆಯ ಹಿಂದೆ ಓಡುವ ನಾಯಕ ನಾನಲ್ಲ. ಆ ರೀತಿ ಹೋದವರ ಕಥೆ ಏನಾಗಿದೆ ಎನ್ನುವುದು ನಿಮಗೂ ಗೊತ್ತಿದೆ. ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ, ನರೇಂದ್ರ ಮೋದಿ ಹೆಸರಲ್ಲಿ ಚುನಾವಣೆ ನಡೆಯಲಿದೆ. ಯಡಿಯೂರಪ್ಪ ನಮ್ಮ ಸರ್ವೋಚ್ಛ ನಾಯಕ’ ಎಂದು ನುಡಿದರು.ಸಾಮಾಜಿಕ ನ್ಯಾಯ ಹಾಗೂ ಇತರ ವಿಚಾರ ನೋಡಿಕೊಂಡು ಪಕ್ಷ ತೀರ್ಮಾನ ಕೈಗೊಳ್ಳಲಿದೆ’ ಎಂದರು.