‘2022ರ ನ. 23ರಂದು ಮೆಜೆಸ್ಟಿಕ್ ಖೋಡೆ ವೃತ್ತ ಸಮೀಪದ ರೈಲ್ವೆ ಕೆಳಸೇತುವೆ ಬಳಿ ಪ್ರಕಾಶ್, ಸ್ಯಾಂಟ್ರೊ ರವಿ ಸಹಚರ ಶೇಖ್ ಸಲ್ಲಾವುದ್ದೀನ್ ನಡುವೆ ಗಲಾಟೆ ಆಗಿತ್ತು. ರವಿ ಅಣತಿಯಂತೆ ಕೆಲಸ ಮಾಡಿದ್ದ ಪ್ರವೀಣ್, ಸುಳ್ಳು ಪುರಾವೆಗಳನ್ನು ಸೃಷ್ಟಿಸಿ ಅಮಾಯಕ ಸಂತ್ರಸ್ತೆ ಹಾಗೂ ಅವರ ಸಹೋದರಿ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಿದ್ದರು’ ಎಂಬ ಮಾಹಿತಿ ತನಿಖಾ ವರದಿಯಲ್ಲಿತ್ತು.