‘ಇಲ್ಲಿನ ನೆಲ, ನೀರು, ಸಂಸ್ಕೃತಿ ಮತ್ತು ಭಾಷೆಯನ್ನು ರಕ್ಷಿಸುವುದು ಕನ್ನಡಿಗರಾದ ನಮ್ಮೆಲ್ಲರ ಜವಾಬ್ದಾರಿ. ಬೆಳಗಾವಿ ಸೇರಿದಂತೆ ಗಡಿಯ ಎಲ್ಲ ಜಿಲ್ಲೆಗಳು ಎಂದಿದ್ದರೂ ಕರ್ನಾಟಕದ ಅವಿಭಾಜ್ಯ ಅಂಗ. ಠಾಕ್ರೆ ಅವರು ಅನಗತ್ಯ
ವಾಗಿ ಕಾಲು ಕೆರೆದುಕೊಂಡು ಮಾತನಾಡುತ್ತಿದ್ದಾರೆ. ನಮ್ಮ ಪ್ರದೇಶಗಳ ಬಗ್ಗೆ ಅವರಿಗೆ ಮಾತನಾಡುವ ಯಾವುದೇ ಹಕ್ಕಿಲ್ಲ. ಮಹಾಜನ್ ವರಿದ ಜಾರಿಯಾಗಿ ಆಗಿದೆ’ ಎಂದು ತಿಳಿಸಿದರು.