ರಾಜ್ಯಸಭಾ ಸದಸ್ಯ ಸೈಯ್ಯದ್ ನಾಸೀರ್ ಹುಸೇನ್, ‘ಕರಾವಳಿಯು ಕೋವಮುದಾದದ ಪ್ರಯೋಗಶಾಲೆಯಾಗಿದ್ದು, ಕೇವಲ ಬಹುಸಂಖ್ಯಾತರು ಮಾತ್ರವಲ್ಲ, ಅಲ್ಪಸಂಖ್ಯಾತರ ಕೋಮುವಾದದ ಬಗ್ಗೆಯೂ ಎಚ್ಚರ ಇರಲಿ. ಬಿಹಾರದಲ್ಲಿ ಬಿಜೆಪಿ ಮೈತ್ರಿಯನ್ನು ಎಐಎಂಐಎಂ ಅಧಿಕಾರಕ್ಕೆ ತಂದಿದೆ. ಇಲ್ಲಿ ಎಸ್ಡಿಪಿಐ–ಪಿಎಫ್ಐ ಬಗ್ಗೆ ಎಚ್ಚರ ಇರಲಿ’ ಎಂದರು.