‘ಪ್ರತಿ ತಾಲ್ಲೂಕಿನಿಂದ ಬಸ್, ಟ್ರ್ಯಾಕ್ಟರ್ಗಳಲ್ಲಿ ಸಿದ್ದರಾಮಯ್ಯ ಅವರ ಅಭಿಮಾನಿಗಳು, ಹಿತೈಷಿಗಳು ಬರಲಿದ್ದು, ಸುಮಾರು ಐದು ಲಕ್ಷಕ್ಕೂ ಹೆಚ್ಚು ಜನರು ಸೇರುವ ಸಾಧ್ಯತೆ ಇದೆ. ವಾಹನ ನಿಲುಗಡೆಗೆ 50 ಎಕರೆ, ಸಮಾವೇಶಕ್ಕೆ 50 ಹಾಗೂ ಭೋಜನ ವ್ಯವಸ್ಥೆಗೆ 30 ಎಕರೆ ಗುರುತಿಸಲಾಗಿದೆ. ಬೆಳಗ್ಗಿನಿಂದ ಸಂಜೆಯವರೆಗೂ ಊಟದ ವ್ಯವಸ್ಥೆ ಇರಲಿದೆ’ ಎಂದರು.