ವರ್ಗಾವಣೆ ವಿವರ: ಎಂ.ಸಿ. ಸಿದ್ದರಾಮಪ್ಪ– ಅರಣ್ಯ ಸಂರಕ್ಷಣಾಧಿಕಾರಿ, ಚಿಕ್ಕಮಗಳೂರು ವೃತ್ತ; ಡಾ. ಮಾಲತಿ ಪ್ರಿಯಾ– ಅರಣ್ಯ ಸಂರಕ್ಷಣಾಧಿಕಾರಿ, ಮೈಸೂರು ವೃತ್ತ; ಡಾ.ಪಿ. ರಮೇಶ್ ಕುಮಾರ್– ನಿರ್ದೇಶಕರು, ಬಂಡೀಪುರ ರಾಷ್ಟ್ರೀಯ ಉದ್ಯಾನ; ಪ್ರಭಾಕರ್ ಪ್ರಿಯದರ್ಶಿ– ಉಪ ಅರಣ್ಯ ಸಂರಕ್ಷಣಾಧಿಕಾರಿ, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ; ಸುಮಿತ್ಕುಮಾರ್ ಸುಭಾಷ್ರಾವ್ ಪಾಟೀಲ್– ಉಪ ಅರಣ್ಯ ಸಂರಕ್ಷಣಾಧಿಕಾರಿ, ಬೆಂಗಳೂರು ಗ್ರಾಮಾಂತರ ವಿಭಾಗ ಮತ್ತು ಸಂದೀಪ್ ಹಿಂದುರಾವ್ ಸೂರ್ಯವಂಶಿ– ಉಪ ಅರಣ್ಯ ಸಂರಕ್ಷಣಾಧಿಕಾರಿ, ಬಳ್ಳಾರಿ ವಿಭಾಗ.